Wednesday, March 21, 2007

ಮರುಭೂಮಿಯಲ್ಲೊಂದು ಓಯಾಸಿಸ್.....

ತುಂಬಾ ದಿನ ಆಯ್ತು ಈ ಶೀರ್ಷಿಕೆ ಬರದು.... ಮುಂದೆ ಬರೆಯಲಾಗಿರಲಿಲ್ಲ........
ಮರುಭೂಮಿಯಲ್ಲಿ ನಡೆಯುತ್ತಿರುವ ಅನುಭವ.. ಬಹು ದೂರ ನಡೆದುಬಂದ ಹಾಗೆ.. ಆದರೂ ಮುಂದೆ ಹೋಗುವ ಹೆಬ್ಬಯಕೆ...ತಣ್ಣೀರಿನ ಹಿತ ಸಿಂಚನದಿಂದ ಮುಂದಿನ ಪ್ರಯಾಣ ಸುಖವಾಗಿರುವದೆನೋ ಎನ್ನುವ ಸಣ್ಣ ಆಸೆ ಮನದಲ್ಲಿ...ಓಯಾಸಿಸ್ ಹುಡುಕುವ ತವಕ...ಆದರೆ ಸದ್ಯಕ್ಕಂತೂ.... ಓಯಾಸಿಸ್ ...ಮರೀಚಿಕೆ ಯಾಗಿದೆ... ಕೈಗೆಟಕುವದು ಯಾವಾಗ...???
ಕಾದು ನೋಡಬೇಕಿದೆ.

Friday, March 16, 2007

ಯುಗಯುಗಾದಿ ಕಳೆದರು .......

ಯುಗಯುಗಾದಿ ಕಳೆದರು .......ಯುಗಾದಿ ಮರಳಿ ಬರುತಿದೆ.. ದ.ರಾ.ಬೇಂದ್ರೆಯವರಿಂದ ರಚಿತಗೊಂಡ ಹಾಡನ್ನು ಮತ್ತೆ ಗುನುಗುತ್ತಿದ್ದಾರೆ.ಕಾರಣವೇನೆಂದರೆ.. ಯುಗಾದಿ ಮತ್ರೆ ಬರುತಿದೆ ... ಇನ್ನೆರಡು ದಿನದಲ್ಲಿ. ಕಾಲ ಗರ್ಭದಲ್ಲಿ ಮತ್ತೊಂದು ಸಂವತ್ಸರ ಲೀನವಾಗಿದೆ. ಹೊಸ ಆಸೆ ಕನಸುಗಳನು ಹೊತ್ತ ಹೊಸ ವರುಷ ನವೋಲ್ಲಾಸ, ಸಂಭ್ರಮದೊಂದಿಗೆ ಕಾಲಿರಿಸುತಿದೆ. ಭೂ ಮಾತೆಯೂ ಮೈಗೊಡವಿ ನಿಂತಂತೆ ಮರ ಗಿಡಗಳಲ್ಲಿನ ಹಣ್ಣೆಲೆ ಉದುರಿಸಿ ಹಸನಾದ ಚಿಗುರೆಲೆಗಳಿಂದ ಪ್ರಕೃತಿಯನ್ನು ಸಿಂಗರಿಸಿ ’ನವ ವಧು’ವಿನಂತೆ ಅಲಂಕೃತಗೊಂಡು ನೂತನ ವರ್ಷವನ್ನು ಸ್ವಾಗತಿಸುತ್ತಿದ್ದಾಳೆ.ಕಡು ಬೇಸಿಗೆಯಲ್ಲೂ ಪ್ರಕೃತಿಯಲ್ಲಿ ಕಣ್ಮನ ತಣಿಸುವ ಹಸಿರು ತುಂಬುವದು ಈ ಯುಗಾದಿಯ ಆರಂಭದಿಂದ. ಹೊಸ ಸಂವತ್ಸರವಾದ ’ಸರ್ವಜಿತ’ ಸರ್ವರಿಗೂ ಶುಭ ತರಲಿ.

"wish you happy Yugadi'

Monday, March 12, 2007

’ವಿಶ್ವ ಕಪ್ ಕ್ರಿಕೆಟ್’ ಯೆಂಬ ಮಹಾ ಸಮರ'

vishwadaadyaMta krikeT priyarannu soojigallinaMte seLeyuva 'vishwakap' yeMba mahasamarakke iMdu beLagina jaava bhaarateeya kaalamaana 3.30 kke chaalane doretide.I varN raMjita samaaraMbha naDedaddu kerebiyan dveepalli.46 dinagaLa kaala yellara gamana ee kadanada kurukshEtravaada vesT iMDees mEle.16 taMDagaLu tamma balaa bala mereyalive.namma bhaarata paMgaDavoo idaralli bhaagavahisuttiruvadu hemmeya viShaya. spardhaatmaka kreeDaa manObhaavane maatravalla dEshaprEmavoo biMbita goLLaliruva ee spardheyalli namma bhaarateeya taMDa uttama pradarshana neeDaliyeMdu shubha haaraisONa.